ಶುಕ್ರವಾರ, ಜುಲೈ 31, 2009

೮ ಕಾಲು, ಎರಡು ತಲೆ, ಎಮ್ಮೆ ಕರು


ಸ್ಥಳ : ದಡಮ ಘಟ್ಟ ಭದ್ರಾವತಿ
ದಿನಾಂಕ : ೩೧.-೦೭.೦೯

ರಸ್ತೆಗಾಗಿ ಪ್ರತಿಪತನೆ


ಸ್ಥಳ : ಬಿ.ಆರ್.ಎಲ್.ಸಿ ಭದ್ರಾವತಿ
ದಿನಾಂಕ : ೩೧-೦೭-೦೯

ಸೋಮವಾರ, ಜುಲೈ 27, 2009

ಕಬ್ಬುಬೆಳೆಗಾರರ ಸಂಘ ಭದ್ರಾವತಿ

ಸ್ಥಳ : ಎಂ.ಪಿ.ಎಂ ಕಲ್ಯಾಣ ಮಂಟಪ ಕಾಗದನಗರ
ದಿನಾಂಕ ೨೭-೦೭-೦೯

ಸೋಮವಾರ, ಜುಲೈ 13, 2009

ಅಂಗನವಾಡಿ ಕಾರ್ಯ ಕರ್ತೆಯರ

ದಿನಾಂಕ : ೧೩.೦೭.೦೯
ಸ್ಥಳ : ತಾಲೂಕ್ ಪಂಚಯಾತಿ, ಭದ್ರಾವತಿ
ಚಾಲನೆ: ಹೆಚ್.ಕೆ. ರಾಮಚಂದ್ರಪ್ಪ

ಶನಿವಾರ, ಜುಲೈ 11, 2009

ಚಿರತೆ ಚರ್ಮ ವಶ

ದಿನಾಂಕ :೧೦-೦೭-೦೯
ಪ್ರಕರಣ : ಹಳೆನಗ ಪೋಲಿಸ್
ಬೆಲೆ: ೮೦ ಸಾವಿರ

ಶುಕ್ರವಾರ, ಜುಲೈ 10, 2009

ಮಚ್ಚಿನಿಂದ ಹೊಡೆದು ಕೊಲೆ

ಹೆಸರು: ಮಹೇಶ್ ಅಲಿಯಾಸ್ ಬೋಂಡ ಮಹೇಶ್
ದಿನಾಂಕ : ೧೧-೭-೦೯
ಸ್ಥಳ : ವೇಲೂರು ಶೆಡ್
ಸಮಯ : ೪.೩೦
ವಿಧ : ಮಚ್ಚಿನಿಂದ ಹೊಡೆದು ಕೊಲೆ
ಪ್ರಕರಣ : ನ್ಯೂ ಪೋಲಿಸ್, ಭದ್ರಾವತಿ

ಭಾನುವಾರ, ಜುಲೈ 5, 2009

ವೀಡಿಯೊ ಕಾನ್ಫರೆನ್ಸ್

೨೭-೦೬-೦೯ ರಂದು
ಸ್ಥಳ: ಎಂ.ಪಿ.ಎಂ ಕಾರ್ಖಾನೆ
ಕಾಸ್ಟ್: ೮.೮೫ ಲಕ್ಷ
ಉದ್ಘಾಟನೆ: ಅರಗಜ್ಞಾನೇಂದ್ರ, ಅದ್ಯಕ್ಷರು, ಎಂ.ಪಿ .ಎಂ