ಶುಕ್ರವಾರ, ಡಿಸೆಂಬರ್ 25, 2009

ಟಿ-೨೦ ಕ್ರಿಕೆಟ್ ಪಂದ್ಯ್ಹಾವಳಿ

ಸ್ಥಳ : ವಿ.ಐ.ಎಸ.ಎಲ್ ಕ್ರೀಡಾಂಗಣ , ಭದ್ರಾವತಿ
ದಿನಾಂಕ : ೨೫.೧೨.೨೦೦೯

ಗುರುವಾರ, ಡಿಸೆಂಬರ್ 10, 2009

ಕಾಂಗ್ರೆಸ್ ಪ್ರತಿಪ್ರಟನೆ ಭದ್ರಾವತಿ


ದಿನಾಂಕ : ೧೦.೧೨.೨೦೦೯

ಬುಧವಾರ, ಅಕ್ಟೋಬರ್ 21, 2009

ನಗರಸಭೆ ಮುಂಭಾಗ ಪ್ರತಿಭಟನೆ

ಘಟನೆ : ವಾಚನಾಲಯ ನಿರ್ಲಕ್ಷ ಖಂಡಿಸಿ
ಸ್ಥಳ : ನಗಸಭೆ, ಭದ್ರಾವತಿ
ದಿನಾಂಕ : ೨೦.೧೦.೨೦೦೯

ಸೋಮವಾರ, ಸೆಪ್ಟೆಂಬರ್ 21, 2009

ಕಬ್ಬುಬೆಳರಾರಿಗೆ ಚೆಕೆ ವಿತರಣೆ

ಸ್ಥಳ : ಸಕ್ಕರೆ ಘಟಕ ಎಂ.ಪಿ.ಎಂ
ಭದ್ರಾವತಿ
ದಿನಾಂಕ : ೨೧.೦೯.೨೦೦೯

ಬುಧವಾರ, ಸೆಪ್ಟೆಂಬರ್ 16, 2009

ಸರ್.ಎಂ.ವಿ .ಪುತ್ತಳಿ ಆನಾವರಣ

ಸ್ಥಳ : ಎಂ.ಪಿ.ಎಂ ಕಾರ್ಖಾನೆ, ಆರ್.ಅಂಡ್ .ಡಿ ಲ್ಯಾಬ್
ದಿನಾಂಕ : ೧೬.೦೯.೨೦೦೯
ಉದ್ಘಾಟನೆ : ಬಿ.ವೈ.ರಾಘವೇಂದ್ರ

ಬುಧವಾರ, ಸೆಪ್ಟೆಂಬರ್ 9, 2009

ತಾರಿಕಟ್ಟೆ ಭೂಸ್ವಾಧೀನ ಪ್ರತಿಪ್ರಟನೆ

ಸ್ಥಳ: ಬಿ.ಆರ್.ಅಂಬೇಡಿಕರ್, ಭದ್ರಾವತಿ
ದಿನಾಂಕ :೧೦.೦೯.೨೦೦೯

ಶುಕ್ರವಾರ, ಸೆಪ್ಟೆಂಬರ್ 4, 2009

ಕಬ್ಬು ಬೆಳೆ ದಾಖಲೆ


ಸ್ಥಳ :ಬಂಡಾರ ಹಳ್ಳಿ, ಭದ್ರಾವತಿ
ದಿನಾಂಕ : ೪.೯.೨೦೦೯
ರೈತನ ಹೆಸರು : ಜಯಮ್ಮ
ಜಮೀನು : ೩೦ ಗುಂಟೆ
ಕಬ್ಬು : ೬೦-೬೫ ಟನ್

ಸೋಮವಾರ, ಆಗಸ್ಟ್ 31, 2009

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಸ್ಥಳ: ಸಿ .ಎಂ. ಸಿ ಮುಂಭಾಗದ ಭದ್ರನದಿ ಭದ್ರಾವತಿ
ದಿನಾಂಕ: ೩೧.೦೮.೨೦೦೯

ಭಾನುವಾರ, ಆಗಸ್ಟ್ 30, 2009

೧.೬೦ ಲಕ್ಷ ವಸ್ತುಗಳ ವಶ

ಸ್ಥಳ; ಹಳೆನಗರ ಭದ್ರಾವತಿ
ದಿ. ೨೯ .೦೮.೦೯

ಖೋಟ ನೋಟ್ ಕಳ್ಳರ ಬಂಧನ

ಸ್ಥಳ: ಪ್ರೈವೇಟ್ ಬಸ್ಸ್ಟ್ಯಾಂಡ್ ಹತ್ತಿರ, ಭದ್ರಾವತಿ
ದಿನಾಂಕ : ೨೮.೦೮.೨೦೦೯
ಪ್ರಕರಣ : ನ್ಯೂಟೌನ್ ಪೋಲಿಸ್

ಗುರುವಾರ, ಆಗಸ್ಟ್ 27, 2009

ಎಂ.ಪಿ.ಎಂ ಸಕ್ಕರೆ ಕಾರ್ಘಾನೆ ಚಾಲನೆ


ಸ್ಥಳ : ಎಂ.ಪಿ. ಎಂ
ಉಧ್ಘಾಟನೆ: ಅರಗ ಜ್ಞಾನೇಂದ್ರ

ಬುಧವಾರ, ಆಗಸ್ಟ್ 5, 2009

ಪ್ರಿತಿಸಿದವನೊಂದಿಗೆ ಮದುವೆಗೆ ಒತ್ತಾಯಸಿ ಪ್ರತಿಪಟನೆ

ಸ್ಥಳ : ರಂಗಪ್ಪ ಸರ್ಕಲ್ ಭದ್ರಾವತಿ
ಸ್ಥಳಕ್ಕೆ ಭೇಟಿ : ಜಿಲ್ಲಾದಿಕಾರಿ, ಶಿವಮೂಗ್ಗ

ಮಂಗಳವಾರ, ಆಗಸ್ಟ್ 4, 2009

ಕನ್ನಡ ಸಾಹಿತ್ಯ ಪರಿಷತ್, ಭದ್ರಾವತಿ

ವಿಷಯ : ವಿಚಾರ ಸಂಕೀರ್ಣ
ಸ್ಥಳ : ಲಯನ್ಸ್ ಕ್ಲಬ್, ಭದ್ರಾವತಿ
ಉಧಾಟನೆ: ಬಿ.ಕೆ .ಸಂಗಮೇಶ್ವರ್

ಸಿಲ್ವರ್ ಜುಬೀಲಿ ಪ್ರಥಮ ದರ್ಜೆ ಕಾಲೇಜ್


ಸ್ಥಳ : ಭದ್ರಾವತಿ

ಶುಕ್ರವಾರ, ಜುಲೈ 31, 2009

೮ ಕಾಲು, ಎರಡು ತಲೆ, ಎಮ್ಮೆ ಕರು


ಸ್ಥಳ : ದಡಮ ಘಟ್ಟ ಭದ್ರಾವತಿ
ದಿನಾಂಕ : ೩೧.-೦೭.೦೯

ರಸ್ತೆಗಾಗಿ ಪ್ರತಿಪತನೆ


ಸ್ಥಳ : ಬಿ.ಆರ್.ಎಲ್.ಸಿ ಭದ್ರಾವತಿ
ದಿನಾಂಕ : ೩೧-೦೭-೦೯

ಸೋಮವಾರ, ಜುಲೈ 27, 2009

ಕಬ್ಬುಬೆಳೆಗಾರರ ಸಂಘ ಭದ್ರಾವತಿ

ಸ್ಥಳ : ಎಂ.ಪಿ.ಎಂ ಕಲ್ಯಾಣ ಮಂಟಪ ಕಾಗದನಗರ
ದಿನಾಂಕ ೨೭-೦೭-೦೯

ಸೋಮವಾರ, ಜುಲೈ 13, 2009

ಅಂಗನವಾಡಿ ಕಾರ್ಯ ಕರ್ತೆಯರ

ದಿನಾಂಕ : ೧೩.೦೭.೦೯
ಸ್ಥಳ : ತಾಲೂಕ್ ಪಂಚಯಾತಿ, ಭದ್ರಾವತಿ
ಚಾಲನೆ: ಹೆಚ್.ಕೆ. ರಾಮಚಂದ್ರಪ್ಪ

ಶನಿವಾರ, ಜುಲೈ 11, 2009

ಚಿರತೆ ಚರ್ಮ ವಶ

ದಿನಾಂಕ :೧೦-೦೭-೦೯
ಪ್ರಕರಣ : ಹಳೆನಗ ಪೋಲಿಸ್
ಬೆಲೆ: ೮೦ ಸಾವಿರ

ಶುಕ್ರವಾರ, ಜುಲೈ 10, 2009

ಮಚ್ಚಿನಿಂದ ಹೊಡೆದು ಕೊಲೆ

ಹೆಸರು: ಮಹೇಶ್ ಅಲಿಯಾಸ್ ಬೋಂಡ ಮಹೇಶ್
ದಿನಾಂಕ : ೧೧-೭-೦೯
ಸ್ಥಳ : ವೇಲೂರು ಶೆಡ್
ಸಮಯ : ೪.೩೦
ವಿಧ : ಮಚ್ಚಿನಿಂದ ಹೊಡೆದು ಕೊಲೆ
ಪ್ರಕರಣ : ನ್ಯೂ ಪೋಲಿಸ್, ಭದ್ರಾವತಿ

ಭಾನುವಾರ, ಜುಲೈ 5, 2009

ವೀಡಿಯೊ ಕಾನ್ಫರೆನ್ಸ್

೨೭-೦೬-೦೯ ರಂದು
ಸ್ಥಳ: ಎಂ.ಪಿ.ಎಂ ಕಾರ್ಖಾನೆ
ಕಾಸ್ಟ್: ೮.೮೫ ಲಕ್ಷ
ಉದ್ಘಾಟನೆ: ಅರಗಜ್ಞಾನೇಂದ್ರ, ಅದ್ಯಕ್ಷರು, ಎಂ.ಪಿ .ಎಂ

ಮಂಗಳವಾರ, ಜೂನ್ 30, 2009

ಡೈರಿ ಕೊಲೆ ಫೋಟೋ, ಭದ್ರಾವತಿ

ಸ್ಥಳ: ದಿನಾಂಕ ೨೪-೦೬-೨೦೦೯ ರಂದು ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಕುವೆಂಪು ಬಡಾವಣೆ
ಹೆಸರು: ಹೇಮಾವತಿ(೪೫)
ಕೊಲೆ ಪ್ರಕಾರ : ಸುತ್ತಿಗೆ ಇಂದ ಹೊಡೆದು ಕೊಲೆ
ದೂರು: ನ್ಯೂಟೌನ್ ಪೋಲಿಸ್ ಸ್ಟೇಷನ್ , ಭದ್ರಾವತಿ

ಸೋಮವಾರ, ಮೇ 18, 2009

ಎಂ.ಪಿ. ಎಂ. ನ್ಯೂಸ್, ೨೦೦೯

ಎಂ.ಪಿ.ಎಂ. ಸ್ಥಾಪನೆ :-೧೯೩೬
ಸ್ಥಾಪಕರು : ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ. ವಿಶ್ವೇಶ್ವರಯ್ಯ
ವಿಳಾಸ : ಮೈಸೂರ್ ಕಾಗದ ಕಾರ್ಖಾನೆ,
ಕಾಗದನಗರ,
ಭದ್ರಾವತಿ :೫೭೭೩೦೧ (ತಾಲೂಕು)
ಶಿವಮೂಗ್ಗ (ಜಿಲ್ಲೆ)

ಮಂಗಳವಾರ, ಮೇ 5, 2009

ಎಲ್ಲಮ್ಮ ದೇವಿ ದೇವಸ್ಥಾನ ಉದ್ಘಾಟನೆ


೦೫-೦೫-೦೯ ರಂದು ಉದ್ಘಾಟನೆ
ವಿಳಾಸ
ರೇಣುಕ ಎಲ್ಲಮ್ಮ ದೇವಸ್ಥಾನ,
ಮಡಿವಾಳರ ಬೀದಿ,
ಹಳೆನಗರ,
ಭದ್ರಾವತಿ

ಗುರುವಾರ, ಜನವರಿ 22, 2009

ವಿಶ್ವೇಶ್ವರಯ್ಯ ಕಬ್ಬಿಣ್ಣ ಮತ್ತು ಉಕ್ಕಿನ ಕಾರ್ಖಾನೆ, ಮುಖ್ಯ ದ್ವಾರ, ಭದ್ರಾವತಿ

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ್ಣ ಕಾರ್ಖಾನೆ ಸ್ಥಾಪನೆ ಗೊಂಡು ೮೫ ವರ್ಷಗಳು ಕಳೆದಿವೆ. ಈ ಕಾರ್ಖಾನೆಯು ಭದ್ರ ನದಿ ತೀರದಲ್ಲಿ ಇದ್ದು ಲಕ್ಷಾಂತರ ಜನರಿಗೆ ಅನ್ನ ನೀಡಿದೆ.
ಇಂದ,
ಅನಂತಕುಮಾರ, ವರದಿಗಾರರು, ಸಂಯುಕ್ತ ಕರ್ನಾಟಕ, ಭದ್ರಾವತಿ. ಮೂ. ೯೮೮೬೪೦೭೪೬೬ , ದೂರವಾಣಿ ೨೭೦೪೦೫

ಶುಕ್ರವಾರ, ಜನವರಿ 9, 2009

ಗುರುವಾರ, ಜನವರಿ 8, 2009